tag:blogger.com,1999:blog-5706152753465599900.post6111505180327272937..comments2024-01-23T22:55:09.981+05:30Comments on ದೇಸೀಮಾತು: ದೇಸೀಮಾತು: ಇಸ್ಮಾಯಿಲ್ ಬರೆದ ಮುನ್ನುಡಿದಿನೇಶ್ ಕುಮಾರ್ ಎಸ್.ಸಿ.http://www.blogger.com/profile/13353280392827060909noreply@blogger.comBlogger2125tag:blogger.com,1999:blog-5706152753465599900.post-72897544173017177312009-04-11T15:52:00.000+05:302009-04-11T15:52:00.000+05:30ಮಾನ್ಯ ಇಸ್ಮಾಯಿಲ್ ರವರೇ ತಮ್ಮ ಲೇಖನ ಉತ್ತಮವಾಗಿದೆ. "ಪತ್ರಿ...ಮಾನ್ಯ ಇಸ್ಮಾಯಿಲ್ ರವರೇ ತಮ್ಮ ಲೇಖನ ಉತ್ತಮವಾಗಿದೆ. "ಪತ್ರಿಕೆಯಲ್ಲಿ ಬರುವುದೆಲ್ಲವೂ ಮುಖ್ಯವಾದುದು ಎಂದು ನಂಬುವ ಬಹುದೊಡ್ಡ ವರ್ಗ ಈಗಲೂ ಇದೆ. ಈ ವರ್ಗವನ್ನು ದುರುಪಯೋಗ ಪಡಿಸಿಕೊಳ್ಳುವ ಪತ್ರಿಕೋದ್ಯಮದ ಮಾದರಿಯೇ ಈಗಿನ ಯಶಸ್ವೀ ಪತ್ರಿಕೋದ್ಯಮ" ಎಂಬ ತಮ್ಮ ಮಾತು ಸಂಪೂರ್ಣವಾಗಿ ನಿಜ. ಆದ ಕಾರಣವೇ ಇಂದು ಕೆಲವು ಮಾಧ್ಯಮಗಳು ಪಟ್ಟಭದ್ರರ ಕೈಯಲ್ಲಿ ಸಿಲುಕಿ ಅವರ ಹಿತಾಸಕ್ತಿಗಳನ್ನು ಕಾಪಾಡುತ್ತಾ ಮುಗ್ಧ ಓದುಗರನ್ನು ದಾರಿ ತಪ್ಪಿಸುತ್ತಿರುವುದನ್ನು ಕಾಣಬಹುದು. ದಿನೇಶ್ ಅವರು ನಿಷ್ಪಕ್ಷಪಾತಿ ಪತ್ರಕರ್ತನಲ್ಲ. ಅವರು ಜನಪರ ಧೋರಣೆಗಳುಳ್ಳ ಪತ್ರಕರ್ತ ಎಂಬ ತಮ್ಮ ಮಾತಿಗೆ ಅವರು ಬರೆದಿರುವ ಅಸಂಖ್ಯಾತ ಲೇಖನಗಳು ಮತ್ತು ಪುಸ್ತಕಗಳೇ ಸಾಕ್ಷಿ. <BR/> -ಅಶ್ರಫ್ ಮಂಜ್ರಾಬಾದ್.ashraf manzarabadnoreply@blogger.comtag:blogger.com,1999:blog-5706152753465599900.post-46588324986353067372009-04-10T16:35:00.000+05:302009-04-10T16:35:00.000+05:30ತಾವು ಬರೆದದ್ದೆಲ್ಲಾ ಅಚ್ಚಾಗುತ್ತೆ ಅಂತ ಭಾವಿಸಿರುವ ಕೆಲವರು...ತಾವು ಬರೆದದ್ದೆಲ್ಲಾ ಅಚ್ಚಾಗುತ್ತೆ ಅಂತ ಭಾವಿಸಿರುವ ಕೆಲವರು ಸದಾ ಮತ್ತೊಬ್ಬರನ್ನು ಬಯ್ಯುವುದೇ ಪತ್ರಿಕೋದ್ಯಮ ಅಂತ ತೀಲಿದುಕೊಂಡವರು ಈ ಇಪ್ಪತ್ತೊಂದನೆಯ ಶತಮಾನದಲ್ಲೂ ಇದ್ದಾರೆ!Anonymousnoreply@blogger.com