tag:blogger.com,1999:blog-5706152753465599900.post3292121219104946371..comments2024-01-23T22:55:09.981+05:30Comments on ದೇಸೀಮಾತು: ನಾಳೆ ಎಲ್ಲವೂ ಬದಲಾಗುತ್ತದೆ ಗೆಳತಿ...ದಿನೇಶ್ ಕುಮಾರ್ ಎಸ್.ಸಿ.http://www.blogger.com/profile/13353280392827060909noreply@blogger.comBlogger2125tag:blogger.com,1999:blog-5706152753465599900.post-8610107265471496912008-12-31T17:39:00.000+05:302008-12-31T17:39:00.000+05:30ದಿನೇಶ್,'ಬಾಡಿಗೆ ಹಂತಕ ತ್ರಿಶೂಲ ಮತ್ತು ಬಾಂಬು' - ದಿಕ್ಕು ...ದಿನೇಶ್,<BR/>'ಬಾಡಿಗೆ ಹಂತಕ ತ್ರಿಶೂಲ ಮತ್ತು ಬಾಂಬು' - ದಿಕ್ಕು ತಪ್ಪಿದ ಅಥವಾ ತಪ್ಪಿಸಲ್ಪಟ್ಟ ಯುವ ಮನಸುಗಳ ಆಯ್ಕೆಗಳಿವು.ಕವನ ಇಂತಹ ಸೂಕ್ಷ್ಮಗಳನ್ನು ಶಕ್ತವಾಗಿ ಅಭಿವ್ಯಕ್ತಿಸುತ್ತದೆ. ಕೆಲವೆಡೆ ವಾಚ್ಯ ಎನ್ನಿಸುತ್ತದೆ. ಆದರೆ ಆಶಯ ಮೆಚ್ಚುವಂಥದ್ದು. ಮುಖ್ಯವಾಗಿ ನಿಮ್ಮ ಕವನ ಅಂತ್ಯಗೊಳ್ಳುವುದು ಸದಾಶಯದಿಂದ. ಹೀಗೆ ಕವನ ಬರೆಯುತ್ತಿರಿ..<BR/><BR/>ಅಂದಹಾಗೆ ಒಂದು ಮಾತು. ಮೇಲಿನ ಕಾಮೆಂಟ್ ಹಾಕಿದ್ದು ಅಲ್ಲಮ ಪ್ರಭು ಇರಬೇಕು. ಇಲ್ಯಾರೋ ಮಂಜುನಾಥ ಸ್ವಾಮಿ ಎಂದು ಹೆಸರು ಹಾಕಿದ್ದಾರೆ. ಅಲ್ಲಮ ಕಾಪಿರೈಟ್ ಕಾಯ್ದೆ ಅಡಿ ಪ್ರಶ್ನೆ ಮಾಡಬಹುದು. ಆತನ ತಪ್ಪಿಗೆ ನೀವೂ ಜವಾಬ್ದಾರರಾಗುತ್ತೀರಿ. ಹುಷಾರ್<BR/><BR/>- ಇಲ್ಲಮAnonymousnoreply@blogger.comtag:blogger.com,1999:blog-5706152753465599900.post-38660543374999552472008-12-31T17:15:00.000+05:302008-12-31T17:15:00.000+05:30ಹುಲಿಯ ತಲೆಯ ಹುಲ್ಲೆಹುಲ್ಲೆಯ ತಲೆಯ ಹುಲಿ-ಈ ಎರಡರ ನಡು ಒಂದಾ...ಹುಲಿಯ ತಲೆಯ ಹುಲ್ಲೆ<BR/>ಹುಲ್ಲೆಯ ತಲೆಯ ಹುಲಿ-<BR/>ಈ ಎರಡರ ನಡು ಒಂದಾಯಿತ್ತು !<BR/>ಹುಲಿಯಲ್ಲ - ಹುಲ್ಲೆಯಲ್ಲ<BR/>ಕೆಲದಲೊಂದು ಬಂದು ಮೆಲುಕಾಡಿತ್ತು ನೋಡಾ.<BR/>ತಲೆಯಿಲ್ಲದ ಮುಂಡ<BR/>ತರಗೆಲೆಯ ಮೇದರೆ<BR/>ಎಲೆಮರೆಯಾಯಿತ್ತು ಗುಹೇಶ್ವರ.<BR/><BR/>-ಮಂಜುನಾಥಸ್ವಾಮಿAnonymousnoreply@blogger.com